
ದಿನಾಂಕ : 19-12-2018 ಮತ್ತು 20-12-2018 ರಂದು ಡಿ.ಎಸ್.ಇ.ಅರ್.ಟಿ ಇಲ್ಲಿ "ರಸ್ತೆ ಸುರಕ್ಷತೆ" ಮಾಡ್ಯೂಲ್ ಸಂಬಂಧಿತ ಮಾಡ್ಯೂಲ್ ಪ್ರದರ್ಶನದ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಲಾಯಿತು. ಅಂದು ರಾತ್ರಿ ಭೋಜನವನ್ನು "ಭರ್ಜರಿ ಊಟ" ಇಲ್ಲಿ ಮಾಡಲಾಯಿತು. ಆ ಒಂದು ಕ್ಷಣದ ಚಿತ್ರ. ಟಿ.ಟಿ.ಎಂ.ಎಸ್ ನ ಎಲ್ಲಾ ಸದಸ್ಯರು, ಮಧುಸೂದನ್ರಾವ್ ಸರ್ ರವರು ಹಾಗೂ ಶ್ರೀ ವೇದಮೂರ್ತಿ ಸರ್ ರವರು ತೆರಳಿದ್ದೆವು.
No comments:
Post a Comment